Namma Haveri 24X7 News

Bureau Report

ಹಾವೇರಿ ಜಿಲ್ಲೆ ಮೂಲದ ಹೆಮ್ಮೆಯ ಐಎಎಸ್ಅಧಿಕಾರಿಗಳು

ಪವನಕುಮಾರ್ ಗಿರಿಯಪ್ಪನವರ – 2016 ಬ್ಯಾಚಿನ ತಮಿಳುನಾಡು ಕೆಡರ್ ನ IAS ಅಧಿಕಾರಿ, ಹಾವೇರಿಯವರು.

ಮೂಲತಃ ಹಾವೇರಿ ಜಿಲ್ಲೆ ಹಾವೇರಿ ನಗರದವರದ ಪವನ್ ಕುಮಾರ್ ಅವರು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ನವೋದಯ ವಿದ್ಯಾ ಸಮಿತಿಯಲ್ಲಿ ಮುಗಿಸಿದ್ದಾರೆ.
ತದನಂತರ ಪಿ.ಇ.ಎಸ್ ಕಾಲೇಜ್ ನಲ್ಲಿ ಇಂಜಿನಿಯರಿಂಗ್ ಪದವಿ ಮುಗಿಸಿ ಐಎಎಸ್ ಮೊದಲ ಪ್ರಯತ್ನದಲ್ಲೇ ತೇರ್ಗಡೆ ಹೊಂದಿ ಆಲ್ ಇಂಡಿಯಾ ರ್ಯಾಂಕಿಂಗ್ – 420 ಅನ್ನು ಪಡೆದಿದ್ದಾರೆ.

ತಮಿಳುನಾಡಿನ ಕೇಡರಿಗೆ ಆಯ್ಕೆಯಾಗಿ ಹಲವಾರು ಹುದ್ದೆಗಳನ್ನು ನಿಭಾಯಿಸಿ, ಪ್ರಸ್ತುತ ಕೊಯಂಬತ್ತೂರು ಡಿಸ್ಟಿಕ್ ಕಲೆಕ್ಟರ್(ಡಿ.ಸಿ) ಆಗಿ ನೇಮಕಗೊಂಡಿದ್ದಾರೆ.

ಹಾವೇರಿ ಜಿಲ್ಲೆಯ ಹೆಸರನ್ನು ಎಲ್ಲಾ ಕಡೆ ಪ್ರಸಿದ್ಧಿ ಮಾಡುತ್ತಿರುವ ನಮ್ಮ ಜಿಲ್ಲೆಯ ಅಧಿಕಾರಿಗಳಿಗೆ ಅಭಿನಂದನೆಗಳು.

News Updates

ಹಾವೇರಿ ಜಿಲ್ಲೆ ರಟ್ಟೀಹಳ್ಳಿ ಪಟ್ಟಣದಲ್ಲಿ ಡ್ಯಾಪ್ಕೋ ವತಿಯಿಂದ ನಡೆದ ಜಿಲ್ಲಾ ಮಟ್ಟದ ರೆಡ್ ರಿಬ್ಬನ್ ರನ್ ಮ್ಯಾರಾಥಾನ್ ಸ್ಪರ್ಧೆಯಲ್ಲಿ ಪುರುಷ ವಿಭಾಗದಲ್ಲಿ ಆರ್ ಟಿ ಇ ಎಸ್ ಕಾಲೇಜ ಪ್ರಥಮ ವಾದರೆ, ಮಹಿಳಾ ವಿಭಾಗದಲ್ಲಿ ರಾಣೇಬೆನ್ನೂರ್ ನ ಆರ್. ಆರ್ ಕಾಲೇಜು ಜಿಲ್ಲೆ ಗೆ ಪ್ರಥಮ.

News Updates

ಆರ್. ಎಸ್.ರಾಮನಗೌಡ್ರ ಸಾರಥ್ಯದಲ್ಲಿ.

ನಮ್ಮ ಹಾವೇರಿ 24X7

haveriexpress78@gmail.com
Contact: 7892724924